ಮುಂಬಯಿ ಮತ್ತೇ ಮುಳುಗಿತ್ತು…ಗೋತ್ತಾ

ನಿನ್ನೆ ಆಫೀಸಿಗೆ ಹೋಗುವುದೋ ಬೇಡವೋ, ಎಂದು ನಿರ್ಧರಿಸಲಾಗದೆ ಕೋನೆಗೆ ಕರ್ತವ್ಯದ ಕರೆ (ತುಂಬಾ ದೊಡ್ಡದಾಯ್ತಲ್ವಾ) ನಿರಾಕರಿಸಲಾಗದೆ ಆಫೀಸಿಗೆ ಹೋದೆ, ಹೋಗುವಾಗ ಸರಾಗವಾಗೆ ಹೋದೆ, ಹೋದ ಮೇಲೆ ನೋಡ್ತಿನಿ ಅರ್ಧಕ್ಕರ್ಧ ಜನ ಬಂದೆ ಇಲ್ಲ!!! ಮಧ್ಯಾನ ಊಟದ ಸಮಯದ ನಂತರ ನಮಗೂ ಮನೆಗೆ ಮರಳಲು ಹೇಳಿದರು, ಆಗ ಮಳೆ ನೀರಲ್ಲಿ ನಿಂತ ಮುಂಬಯಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ:
ಮುಂಬಯಿ ಮತ್ತೆ ಮುಳುಗಿತ್ತು

ಮುಂಬಯಿ ಮತ್ತೆ ಮುಳುಗಿತ್ತು

1 Response to “ಮುಂಬಯಿ ಮತ್ತೇ ಮುಳುಗಿತ್ತು…ಗೋತ್ತಾ”


  1. 1 sunaath July 31, 2008 at 10:42 pm

    ಹೊಳಿ ದಾಟಲಿಕ್ಕೆ ಬುಟ್ಟಿ ಥರಾದ್ದು ಒಂದು ಇರತದ ನೋಡ್ರಿ, ಅದನ್ನ ಈ ಸಲಾ ಮುಂಬಯಿಗೆ ಹೋಗೋವಾಗ ಒಯ್ದ ಬಿಡ್ರಿ.


Leave a Reply




a

Blog Stats

  • 8,147 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು