It happens only in India.. : ಬಾಂದ್ರಾ-ವರ್ಲಿ ಸಮುದ್ರ ಸೇತುವೆ

It happens only in India

It happens only in India..

ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಉದ್ಗಾಟನೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಅಷ್ಟರಲ್ಲೆ ನಮ್ಮ ಈ ಗೆಳೆಯ ತನ್ನ ಸಂಪ್ರದಾಯದಂತೆಯೂ ಉದ್ಗಾಟಿಸಿಯೆಬಿಟ್ಟ.

ಸುಮಾರು ೧೬೫೦ ಕೋಟಿ ರೂಪಾಯಿಗಳ ಈ ಸೇತುವೆ ಪಾವನವಾಯಿತಲ್ಲ, ಅಷ್ಟೆ ಸಾಕು…!!!!

8 Responses to “It happens only in India.. : ಬಾಂದ್ರಾ-ವರ್ಲಿ ಸಮುದ್ರ ಸೇತುವೆ”


  1. 1 ಸುನಾಥ July 6, 2009 at 7:24 pm

    ಆತ ನಾಯಿ-ಕುಲದವನಿರಬೇಕು.
    (ಸರಿ, ನಿಮ್ಮ ಕೆಮರಾಕ್ಕ ಸಿಕ್ಕಬಿದ್ದನಲ್ಲಾ!)

  2. 2 ಅನಾಮಿಕ July 7, 2009 at 11:33 am

    ಇದು ನಿಜವಾಗಿಯು ಭಾರತದಲ್ಲಿ ಮಾತ್ರ ಸಾಧ್ಯ. ಹೌದು ಶೆಟ್ಟರೆ ಈತ ನಿಮ್ಮ ಕೆಮರಾ ಕಣ್ಣಿಗೆ ಬಿದ್ದದ್ದಾ????

  3. 3 ಶೆಟ್ಟರು (Shettaru) July 7, 2009 at 1:04 pm

    ಕಾಕಾ,

    ನೀವು ಹೇಳಿದ್ದು ನಿಜ, ಆದ್ರೆ ಇತ್ತಿಚಿಗೆ ನಾಯಿಗಳು ಸ್ವಲ್ಪ ಮ್ಯಾನರ್ಸ್ ಕಲಿತಿವೆ.

    ಶೆಟ್ಟರು

  4. 4 ಶೆಟ್ಟರು (Shettaru) July 7, 2009 at 1:10 pm

    ಅನಾಮಿಕರೆ,

    ಧನ್ಯವಾದಗಳು, ಇದು ಗೆಳೆಯನೊಬ್ಬ ತೆಗೆದ ಚಿತ್ರ.

    ಶೆಟ್ಟರು

  5. 5 ಮಾರುತಿ July 10, 2009 at 5:58 pm

    ಊರಿಗೊಂದು ರೀತಿ.. ಉಡಾಳರಿಗೊಂದು ರೀತಿ…

    -ಮಾರುತಿ

  6. 6 Mallikarjunagowda July 19, 2009 at 1:26 pm

    ತಪ್ಪು ಅವನದು ಅಂತೀರಾ? ಸರಿಯಾದ ಶೌಚಾಲಯ ವ್ಯವಸ್ಥೆ ಇದ್ರೆ ಅವ್ನು ಹೀಗ್ ಮಾಡ್ತಿದ್ನಾ?

  7. 7 ಶೆಟ್ಟರು (Shettaru) July 28, 2009 at 3:04 pm

    ಮಾರುತಿ,

    ಸರಿಯಾಗಿ ಹೇಳಿದಿರಿ

    -ಶೆಟ್ಟರು

  8. 8 ಶೆಟ್ಟರು (Shettaru) July 28, 2009 at 3:05 pm

    ಗೌಡ್ರೆ,

    ಸೇತುವೆಯ ಮೇಲೆ ಶೌಚಾಲಯ ವ್ಯವಸ್ಥೆ ಕೇಳ್ತಿದ್ದಿರಲ್ರಿ, ಇದು ಭಾರತ ಇಲ್ಲಿ ನೆಲದ ಮೇಲೆ ಸರಿಯಾಗಿ ಶೌಚಾಲಯ ವ್ಯವಸ್ಥೆ ಇಲ್ಲದಿರುವಾಗ್… :)

    -ಶೆಟ್ಟರು


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು