ನೆಡೆಯಲು ಕನ್ನಡ ನೆಲ,
ಕುಡಿಯಲು ಕನ್ನಡ ಜಲ,
ಹೆಚ್ಚಲಿ ಕನ್ನಡ ಬಲ,
ಪ್ರತಿಷ್ಠೆ ಬಿಡಿ, ಕನ್ನಡ ಮಾತಾಡಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ…
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ…
I support BABA RAMDEV whether he is supported by RSS or MUSLIM LEAGE. What wrong he is asking. Asking to get black money from other countries is a SIN?
ರಾಮನೂ ನೀನೇ, ರಹೀಮನೂ ನೀನೇ,
ಈ ಜಗದೋಡೆಯನೂ ನೀನೇ
ನೀನಗೇತಕೋ ಸ್ವಂತದಾ ಮನೆ?
ಮಸೀದಿ ಕೆಡವಿದರೂ ನೀ ಸಾಯಲಿಲ್ಲ,
ಮಂದಿರ ಕಟ್ಟಿಸಿದರೂ ನೀನಗೆ ಮರು ಹುಟ್ಟಿಲ್ಲ,
ಎಕೆಂದರೇ ನೀನು ಅದಿ, ಅಂತ್ಯ, ಅನಂತ…
- ರಾಜು ತಾಳೀಕೋಟಿಯ ‘ಕಲಿಯುಗದ ಕುಡುಕ’ ನಾಟಕ ಸಂಭಾಷಣೆ*
(* ನನಗೆ ನೇನಪಿದ್ದಂತೆ)