ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ…

ನೆಡೆಯಲು ಕನ್ನಡ ನೆಲ,
ಕುಡಿಯಲು ಕನ್ನಡ ಜಲ,
ಹೆಚ್ಚಲಿ ಕನ್ನಡ ಬಲ,
ಪ್ರತಿಷ್ಠೆ ಬಿಡಿ, ಕನ್ನಡ ಮಾತಾಡಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..

ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಹೆಸರಾಗಿದೆ ಕರ್ನಾಟಕ, ಉಸಿರಾಗಲಿ ಕನ್ನಡ..
- ಅಮೋಘವರ್ಷ. ಈ. ಶೆಟ್ಟರ.

ದೀಪದಿಂದ ದೀಪ ಹಚ್ಚಿ ದೀಪಾವಳಿ….

ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.

ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು

ರಾಮನೂ ನೀನೇ, ರಹೀಮನೂ ನೀನೇ

ರಾಮನೂ ನೀನೇ, ರಹೀಮನೂ ನೀನೇ,
ಈ ಜಗದೋಡೆಯನೂ ನೀನೇ
ನೀನಗೇತಕೋ ಸ್ವಂತದಾ ಮನೆ?

ಮಸೀದಿ ಕೆಡವಿದರೂ ನೀ ಸಾಯಲಿಲ್ಲ,
ಮಂದಿರ ಕಟ್ಟಿಸಿದರೂ ನೀನಗೆ ಮರು ಹುಟ್ಟಿಲ್ಲ,
ಎಕೆಂದರೇ ನೀನು ಅದಿ, ಅಂತ್ಯ, ಅನಂತ…

- ರಾಜು ತಾಳೀಕೋಟಿಯ ‘ಕಲಿಯುಗದ ಕುಡುಕ’ ನಾಟಕ ಸಂಭಾಷಣೆ*
(* ನನಗೆ ನೇನಪಿದ್ದಂತೆ)